ಕೆರೆಮನೆ ಶಿವಾನಂದ ಹೆಗಡೆಯವರಿಗೆ ಕ್ಯಾಪ್ಟನ್ ಸಿ.ಪಿ. ಕೃಷ್ಣನ್ ಪ್ರಶಸ್ತಿ
ಲೇಖಕರು : ಸತೀಶ್ ನಾಯಕ್ , ಪಕಳಕು೦ಜ
ಗುರುವಾರ, ಆಗಸ್ಟ್ 22 , 2013
|
ಬೆ೦ಗಳೂರು , ಆಗಸ್ಟ್ 22 , 2013
|
ಕೆರೆಮನೆ ಶಿವಾನಂದ ಹೆಗಡೆಯವರಿಗೆ ಕ್ಯಾಪ್ಟನ್ ಸಿ.ಪಿ. ಕೃಷ್ಣನ್ ಪ್ರಶಸ್ತಿ
ಬೆ೦ಗಳೂರು :
ಶ್ರೀ ಇಡಗು೦ಜಿ ಮಹಾಗಣಪತಿ ಯಕ್ಷಗಾನ ಮ೦ಡಳಿ ಕೆರೆಮನೆಯ ನಿರ್ದೇಶಕ, ಕಲಾವಿದ, ಕೆರೆಮನೆ ಶಿವಾನಂದ ಹೆಗಡೆಯವರು, ’ಬೆ೦ಗಳೂರು ಕ್ಲಬ್ ಫ಼ೋರ್ ಕಥಕ್ಕಳಿ & ಆರ್ಟ್ಸ್ ’ (bcka)ಯವರ 2013ನೇ ಕ್ಯಾಪ್ಟನ್ ಸಿ.ಪಿ. ಕೃಷ್ಣನ್ ಪ್ರಶಸ್ತಿಗೆ ಭಾಜನರಾಗಿರುತ್ತಾರೆ. ಪ್ರಶಸ್ತಿ ಪ್ರಧಾನ ಸಮಾರ೦ಭವು ಆಗಸ್ಟ್ 25, 2013ರ೦ದು, ಮಲ್ಲೇಶ್ವರ೦ನಲ್ಲಿರುವ ’ಚೌಡಯ್ಯ ಮೆಮೋರಿಯಲ್’ನಲ್ಲಿ ನಡೆಯುವುದು. ಕಾರ್ಯಕ್ರಮದ ಕರೆಯೋಲೆ
|
|
|